Friday, 12 December 2014




ನೆನಪಿಸುತ್ತೆದ್ದೇನೆ ಬಂದು ಬಿಡು
ಜಪಿಸುವ ಹಾಗೆ ಮಾಡಬೇಡ!

ನೀ ನೆನಪುಗಳಾಗಿದ್ದರೆ ಮಳೆಯಲ್ಲಿ ಮಿಂದು
ಕಾಗದದ ಹಾಗೆ ಅರಿಯುತಿದ್ದೆ
ಮನಸೊಳಗೆ ಹೋಗಿ ಭಾವನೆಗಳ ಸೃಷ್ಟಿಸಬೇಡ!!

- ಜ್ಯೋತಿ ಆರ್ ಕೃಷ್ಣ!

No comments:

Post a Comment