ಭಾವನೆಗಳ ಪಿಸು ಮಾತು!
Friday, 12 December 2014
#
ಅಪರಾಧಿ
!
ನೆನಪಿಸುತ್ತೆದ್ದೇನೆ ಬಂದು ಬಿಡು
ಜಪಿಸುವ ಹಾಗೆ ಮಾಡಬೇಡ!
ನೀ ನೆನಪುಗಳಾಗಿದ್ದರೆ ಮಳೆಯಲ್ಲಿ ಮಿಂದು
ಕಾಗದದ ಹಾಗೆ ಅರಿಯುತಿದ್ದೆ
ಮನಸೊಳಗೆ ಹೋಗಿ ಭಾವನೆಗಳ ಸೃಷ್ಟಿಸಬೇಡ!!
- ಜ್ಯೋತಿ ಆರ್ ಕೃಷ್ಣ!
No comments:
Post a Comment
Older Post
Home
Subscribe to:
Post Comments (Atom)
No comments:
Post a Comment